ಸುಳ್ಯ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿ AVSS ಅಧ್ಯಕ್ಷರಾಗಿ ಕರುಣಾಕರ ಪಲ್ಲತ್ತಡ್ಕ

0

ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ (AVSS)ಸುಳ್ಯ ಇದರ ಸಭೆಯು ಜೂ 20 ರಂದು ನಡೆಯಿತು.
ಸಭೆ ಸುಳ್ಯ ಶಾಖೆಯ ನಿರ್ದೇಶಕ ಮತ್ತು ಪದಾಧಿಕಾರಿಗಳು ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಕರುಣಾಕರ ಪಿ ಆರ್ ಪಲ್ಲತ್ತಡ್ಕ,ಉಪಾಧ್ಯಕ್ಷರಾಗಿ ಪ್ರಕಾಶ ಪಿ ನಾಯ್ಕ ಕಲ್ಲುಗುಡ್ಡೆ ಹಾಗೂ ನಿರ್ದೇಶಕರಾಗಿ ಚಂದ್ರಶೇಖರ ಕೆ ಪಲ್ಲತ್ತಡ್ಕ, ಬಾಲಕೃಷ್ಣ ಡಿ.ಪಿ ದೊಡ್ಡೇರಿ,ಹರೀಶ ಎಂ.ಎಸ್.,ಸುರೇಶ ಬಿ ಬಯಂಬು,ಸುಂದರ ಬಿ.ಕೆ ಬಾಡೇಲು ಮತ್ತು ಗೌರವ ಸಲಹೆಗಾರರಾಗಿ ಮನೋಹರ ಪಿ ಪಲ್ಲತ್ತಡ್ಕ, ಚೋಮ ಗಾಂಧಿನಗರ, ರಾಘವ ನೆಹರು ನಗರ ರವರನ್ನು ಆಯ್ಕೆಮಾಡಲಾಯಿತು.