ಆಲೆಟ್ಟಿ ಮೈಂದೂರು ಭಾಗದಲ್ಲಿ ಕಾಡಾನೆಗಳ ಹಾವಳಿ- ಕೃಷಿ ತೋಟ ನಾಶ

0

ಆಲೆಟ್ಟಿ ಗ್ರಾಮದ ಮೈಂದೂರು ಭಾಗದಲ್ಲಿ ಕಾಡಾನೆಗಳ ಉಪಟಳ ಮತ್ತೆ ಮುಂದುವರಿದಿದ್ದು ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸಿರುವ ಘಟನೆ ಕಳೆದ ತಡ ರಾತ್ರಿ ಸಂಭವಿಸಿದೆ.


ಮೈಂದೂರಿನ ಬಿಪಿನ್ ಕುಡೆಕಲ್ಲು ರವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೆಂಗಿನ ಮರ ಮತ್ತು ಅಡಿಕೆ ಮರಗಳನ್ನು ನಾಶ ಪಡಿಸಿದೆ.