ದೀಕ್ಷಿತ್ ಎಂ.ಎಸ್. ಬಿಳಿಯಾರು , ಕಲ್ಲಪ್ಪಳ್ಳಿ ಹೃದಯಘಾತದಿಂದ ನಿಧನ

0

ಪನತ್ತಡಿ ಗ್ರಾಮದ ಕಲ್ಲಪ್ಪಳ್ಳಿ ಬಿಳಿಯಾರು ಸೋಮಯ್ಯ ರವರ ಪುತ್ರ ದೀಕ್ಷಿತ್ ಎಂಎಸ್ ಹೃದಯಘಾತದಿಂದ ಪುತ್ತೂರಿನಲ್ಲಿ
ನಿಧನರಾದರು.

ಇವರಿಗೆ 26 ವರ್ಷ ವಯಸ್ಸಾಗಿತ್ತು. ಪುತ್ತೂರಿನಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ
ಇಂದು ಕೆಲಸದ ವೇಳೆ ಹೃದಯಾಘಾತ ಸಂಭವಿಸಿದೆ. ಮೃತರು ತಂದೆ, ತಾಯಿ, ತಮ್ಮ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.