ಅಜ್ಜಾವರಲ್ಲಿ ಕಂಡದ ಗೌಜಿಕೆಸರ್ದ ಪರ್ಬ – ಉದ್ಘಾಟನೆ

0

ಅಜ್ಜಾವರ ಗ್ರಾಮದ ಪ್ರತಾಪ ಯುವಕ ಮಂಡಲ ಹಾಗೂ ಚೈತ್ರಾ ಯುವಕ ಮಂಡಲದ ಆಶ್ರಯದಲ್ಲಿ ಅಜ್ಜಾವರ ಕೊರಂಗುಬೈಲಿನ ಬಾಲಕೃಷ್ಣ ಮಾಸ್ತರ್ ರವರ ಗದ್ದೆಯಲ್ಲಿ ಇಂದು ಕಂಡದ ಗೌಜಿ ಕೆಸರ್ದ ಪರ್ಬ ಕಾರ್ಯಕ್ರಮ ನಡೆಯುತ್ತಿದೆ.

ಬೆಳಗ್ಗೆ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ನೆರವೇರಿಸಿದರು.

ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ ಅಧ್ಯಕ್ಷತೆ ವಹಿಸಿದ್ದರು. ಹಲವು ಮಂದಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಬೆಳಗ್ಗಿನಿಂದ ಸಂಜೆ ವರೆಗೆ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆದವು.