ನೆಲ್ಲೂರು ಕೆಮ್ರಾಜೆ ಯುವಕ ಮಂಡಲದ ವತಿಯಿಂದ ದಿ| ಮಾಧವ ಗೌಡರಿಗೆ ಶ್ರದ್ಧಾಂಜಲಿ ಸಭೆ

0

ನೆಲ್ಲೂರು ಕೆಮ್ರಾಜೆ ಯುವಕ ಮಂಡಲದ ವತಿಯಿಂದ ಅಗಲಿದ ಮಾಧವ ಗೌಡ ಸುಳ್ಳಿ ಯವರಿಗೆ ಶ್ರದ್ಧಾಂಜಲಿ ಸಭೆಯು ಜು.14ರಂದು ನಡೆಯಿತು.

ಮಾಜಿ ಸಚಿವ ಎಸ್.ಅಂಗಾರ ಮತ್ತು ಸಾಹಿತಿ ಜಿ.ಎಸ್. ಉಬರಡ್ಕ ನುಡಿನಮನ ಸಲ್ಲಿಸಿದರು. ಯುವಕ ಮಂಡಲದ ಅಧ್ಯಕ್ಷ ಕೌಶಿಕ್ ಸುಳ್ಳಿ ವೇದಿಕೆಯಲ್ಲಿ ದ್ದರು.
ಈ ಸಂದರ್ಭದಲ್ಲಿ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಸೇರಿದಂತೆ ಯುವಕ ಮಂಡಲದ ಸದಸ್ಯರು, ಊರ ಪ್ರಮುಖರು ಉಪಸ್ಥಿತರಿದ್ದರು.