ಕೊಡಿಯಾಲ : ಶ್ರೀ ಕ್ಷೇತ್ರ.ಧ.ಗ್ರಾ.ಯೋಜನೆ ವತಿಯಿಂದ ಸಂಪೂರ್ಣ ಸುರಕ್ಷದ ಚೆಕ್ ವಿತರಣೆ

0

ಕೊಡಿಯಾಲ ಕಾರ್ಯಕ್ಷೇತ್ರದಲ್ಲಿ ಧರ್ಮಶ್ರೀ ಸಂಘದ ಸದಸ್ಯರಾದ ಕುಸುಮ ರೈ ಅವರ ಅನಾರೋಗ್ಯ ದ ಕಾರಣ ಆಸ್ಪತ್ರೆ ದಾಖಲಾಗಿದ್ದು ಆಗ ಮರಣ ಹೊಂದಿದ್ದು ಅವರ ಪತಿಯಾದ ವಿಶ್ವನಾಥ ರೈ ರವರಿಗೆ ಸಂಪೂರ್ಣ ಸುರಕ್ಷಾ 40000/ ಚೆಕ್ ವಿತರಣೆ ಕೊಡಿಯಾಲ ಬಿ ಒಕ್ಕೂಟ ಅಧ್ಯಕ್ಷ ರಾದ ಪ್ರಸಾದ್ ಕೆ ಕೆ ಮತ್ತು ಮೇಲ್ವಿಚಾರಕ ರಾದ ವಿಶಾಲ ಕೆ ರವರ ಸೇವಾಪ್ರತಿನಿಧಿ ಶ್ರೀಮತಿ ಹರಿಣಿ ರವರ ಉಪಸ್ಥಿತಿ ಯಲ್ಲಿ ವಿತರಿಸಲಾಯಿತು.