ಉಬರಡ್ಕ: ಮರ ಬಿದ್ದು ವಿದ್ಯುತ್ ಕಂಬ ಧರೆಗೆ

0

ಮೂರು ದಿನ ಕಳೆದರೂ ಸರಿ ಪಡಿಸದ ಮೆಸ್ಕಾಂ

ಉಬರಡ್ಕ ಮಿತ್ತೂರು ಗ್ರಾಮದ ಕಲ್ಲುಪಣೆ ಎಂಬಲ್ಲಿ ಗಾಳಿ ಮಳೆಗೆ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ತಂತಿ, ಹಾಗೂ ಕಂಬ ಮುರಿದು ಬಿದ್ದಿದೆ. ಮರ ಬಿದ್ದು ಮೂರು ದಿನ ಕಳೆದರೂ ಸರಿಪಡಿಸದೇ ಇರುವ ಮೆಸ್ಕಾಂ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತೊಡಿಸಿದ್ದಾರೆ. ಇಲ್ಲಿನ ಅಂಗನವಾಡಿ, ಶಾಲಾ ಮಕ್ಕಳಿಗೆ ನಡೆದು ಹೋಗಲು ಕಷ್ಟವಾಗಿದೆ.