ಬಿಂದು ಜುವೆಲ್ಲರಿ ಗ್ರಾಹಕರಿಗೆ ಆಯೋಜಿಸಿದ ಅದೃಷ್ಟ ಯೋಜನೆ ಬಹುಮಾನ ವಿತರಣೆ

0


ಸುಳ್ಯದಲ್ಲಿ ಇತ್ತೀಚಿಗೆ ಶುಭಾರಂಭಗೊಂಡ ಬಿಂದು ಜುವೆಲ್ಲರಿಯಲ್ಲಿ ಸಂಸ್ಥೆಯ ಉದ್ಘಾಟನೆ ಸಮಾರಂಭಕ್ಕೆ ಅಗಮಿಸಿದ ಗ್ರಾಹಕರಿಗೂ ಹಾಗೂ ಸಂಸ್ಥೆಯಿಂದ ಚಿನ್ನಾಭರಣ ಖರೀದಿಸಿದ ಗ್ರಾಹಕರಿಗೆ ಕೂಪನ್ ನಿಡಿದ್ದು ಅದರಲ್ಲಿ ತಮ್ಮ ವಿಳಾಸವನ್ನು ಬರೆದು ಹಾಕಲು ಅವಕಾಶ ಕಲ್ಪಿಸಲಾಗಿತ್ತು.
ಅದರ ಡ್ರಾ ಫಲಿತಾಂಶದ ಅದೃಷ್ಟ ಗ್ರಾಹಕರ ಬಹುಮಾನ ವಿತರಣೆ ಕಾರ್ಯಕ್ರಮ ಸುಳ್ಯದ ಮಳಿಗೆಯಲ್ಲಿ ನಡೆಯಿತು.



ಅದೃಷ್ಟ ಗ್ರಾಹಕರಿಗೆ ಸುಳ್ಯ ಪೊಲೀಸ್ ಉಪನಿರಿಕ್ಷಕಿ ಸರಸ್ವತಿ ಯವಯು ಡೈಮಂಡ್ ರಿಂಗ್ ಬಹುಮಾನ ವಿತರಿಸಿದರು.
ಸುದ್ದಿ ಬಿಡುಗಡೆ ವರದಿಗಾರ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಮಾಲಕರಾದ ಅಬಿಲಾಷ್ ರವರು ಸ್ವಾಗತಿಸಿದರು.

ಡೈಮಂಡ್ ಉಂಗುರ ಬಹುಮಾನವನ್ನು
ಅದೃಷ್ಟ ಗ್ರಾಹಕಿ ಸುಳ್ಯ ಅರಂತೋಡು ಉಳುವಾರು ಬಾಲಕಿ ಎಂಬವರು ಪಡೆದುಕೊಂಡರು