ಡಾ. ರೇಣುಕಾಪ್ರಸಾದ್ ಮನೆ ಸಮೀಪವಿದ್ದ ಹೆಬ್ಬಾವನ್ನು ಕಾಡಿಗೆ ಬಿಟ್ಟ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ದೈಹಿಕ ನಿರ್ದೇಶಕ ಭಾಸ್ಕರ ಬೆಳಗದ್ದೆ

0

ಜು. 25ರಂದು ಡಾ. ರೇಣುಕಾಪ್ರಸಾದ್ ರವರ ಕಾಂತಮಂಗಲ ಮನೆಯ ಸಮೀಪ ಕಾಣಿಸಿಕೊಂಡ ಹೆಬ್ಬಾವನ್ನು ರಕ್ಷಣೆ ಮಾಡಿದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ನಿರ್ದೇಶಕರಾದ ಭಾಸ್ಕರ ಬೆಳಗದ್ದೆಯವರು ಅದನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.