ಹೊಸಗದ್ದೆ : ಬ್ರಹ್ಮರಗಯ ಬಳಿ ರಸ್ತೆಗೆ ಬಂದ ನದಿ ನೀರು

0

ಕಳೆದ 2 ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಹೊಸಗದ್ದೆ ಬ್ರಹ್ಮರಗಯ ಬಳಿ ನದಿ ನೀರು ರಸ್ತೆಗೆ ಬಂದಿದೆ.
ಸಮೀಪದಲ್ಲಿ ಶ್ರೀ ಅಯ್ಯಪ್ಪ ಗುಡಿ ಇದ್ದು ನದಿ ನೀರು ಗುಡಿಯ ಹಿಂಬದಿಯ ತಡೆ ಗೋಡೆ ಬಳಿ ಹರಿಯುತ್ತಿದೆ.


ರಾತ್ರಿ ವೇಳೆ ಹಳೆಗೇಟು ಮೂಲಕ ಕೊಡಿಯಾಲ ಬೈಲು ಕಡೆಗೆ ಹೋಗುವ ವಾಹನ ಸವಾರರು ಹೆಚ್ಚರಿಕೆ ವಹಿಸಬೇಕಾಗಿದೆ. ಅಲ್ಲದೆ ನದಿಯ ಬದಿಯಲ್ಲಿರುವ ಮನೆಯವರು ಹೆಚ್ಚರಿಕೆಯಿಂದ ಇರಬೇಕಾಗಿದೆ.