ಮಳೆಯ ಆರ್ಭಟಕ್ಕೆ ಇಂದ್ರಾಜೆ ಕಾಯಾರ ಕೆದಿಲ ಸಂಪರ್ಕ ಕಡಿತ

0

ಆ. 13ರಂದು ಸುರಿದ ಭೀಕರ ಮಳೆಗೆ ಬಾಳಿಲ ಗ್ರಾ.ಪಂ. ವ್ಯಾಪ್ತಿಯ ಮುಪ್ಪೇರ್ಯ ಗ್ರಾಮದ ಇಂದ್ರಾಜೆ ಕಾಯಾರ ಕೆದಿಲ ಸಂಪರ್ಕ ಕಡಿತಗೊಂಡಿದೆ.


ಕಾಯಾರ ಬಳಿ ಇದ್ದ ಕಿರು ಸೇತುವೆ ಮುರಿದು ಬಿದ್ದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಲ್ಲದೆ ಸಂಪರ್ಕ ರಸ್ತೆಯ ನಡೆದುಕೊಂಡು ಹೋಗಲೂ ಸಾಧ್ಯವಾಗದಷ್ಷು ಕೆಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.