ಐವರ್ನಾಡು ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯೋತ್ಸವ

0

ಐವರ್ನಾಡು ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ ದಿನಾಚರಣೆ ನಡೆಯಿತು.


ಜಮಾಅತ್ ಅಧ್ಯಕ್ಷರಾದ ನಿಡುಬೆ ಶರೀಫ್ ರವರು ದ್ವಜಾರೋಹಣ ಗೈದರು, ನಂತರ ಸಿಹಿತಿಂಡಿ ವಿತರಿಸಲಾಯಿತು, ಸಭಾಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ಬಹು: ಅಬ್ದುಲ್ ಖಾದಿರ್ ಫೈಝಿ ಯವರು ಉದ್ಘಾಟನೆ ಹಾಗೂ ದುಆ ಮಾಡಿದರು, ಕಾರ್ಯಕ್ರಮದಲ್ಲಿ ಸಭಾದ್ಯಕ್ಷರು ಭಾಷಣ ಮಾಡಿದರು.

ಜಮಾಅತ್ ಸದಸ್ಯರಾದ ಅಬೂಸ್ವಾಲಿಹ್ ಮಾತನಾಡಿದರು,ಜಮಾಅತ್ ಉಪಾಧ್ಯಕ್ಷರಾದ ಆದಂ, ಸದಸ್ಯರಾದ ಅಬೂಬಕರ್ ಪಾಲಪ್ಪಾಡಿ,V.K.ಶರೀಫ್, ಇಲ್ಯಾಸ್,ಅಂದಾಯಿಚ್ಚ,S.K.S.S.F.ಇದರ ಶಾಖಾ ಅಧ್ಯಕ್ಷರು ಶಾಫಿ, ಕಾರ್ಯದರ್ಶಿ ಇಸ್ಮಾಯೀಲ್, ಸದಸ್ಯರಾದ ಅನ್ಸಾಫ್ ನಿಡುಬೆ,ಖಲಂದರ್, ಹಾಗೂ ಮದ್ರಸ ವಿಧ್ಯಾರ್ಥಿಗಳು ಭಾಗವಹಿಸಿದರು ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಪರ್ಲಿಕಜೆ ಸ್ವಾಗತ ಮತ್ತು ಉಸ್ತಾದ್ ಧನ್ಯವಾದ ಸಮರ್ಪಿಸಿದರು.