ವಿದ್ಯಾಧರ ಕೆ.ಎನ್.ರಿಗೆ ಗ್ರೇಡ್ ವನ್ ಕಾರ್ಯದರ್ಶಿಯಾಗಿ ಮುಂಭಡ್ತಿ

0

ಮರ್ಕಂಜ ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿರುವ ವಿದ್ಯಾಧರ ಕೆ.ಎನ್. ರವರಿಗೆ ಗ್ರೇಡ್ ವನ್ ಕಾರ್ಯದರ್ಶಿಯಾಗಿ ಮುಂಭಡ್ತಿಯಾಗಿದ್ದು, ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದಾರೆ. ಅವರು ನಾಳೆ ಮರ್ಕಂಜದಿಂದ ರಿಲೀವ್ ಆಗಿ ನೆಟ್ಟಣಿಗೆ ಪಂಚಾಯತ್ ಗೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆಂದು ತಿಳಿದುಬಂದಿದೆ.