ಸ್ವರ್ಣಶ್ರೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ದೋಳರಿಗೆ ಮಾತೃ ವಿಯೊಗ

0

ಮರ್ಕಂಜ ಗ್ರಾಮದ ದೋಳ ದಿ.ವೆಂಕಪ್ಪ ಗೌಡರ ಪತ್ನಿ ಶ್ರೀಮತಿ ಹುಕ್ಕಮ್ಮ ದೋಳ ರವರು ವಯೋಸಹಜವಾಗಿ ತನ್ನ ಮನೆಯಲ್ಲಿ ಸೆ.6 ರಂದು ನಿಧನರಾದರು.
ಅವರಿಗೆ 93 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಆದರ್ಶ ಅಟೋ ವರ್ಕ್ಸ್ ಮಾಲಕ, ಸ್ವರ್ಣಶ್ರೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ದೋಳ, ಗಂಗಾಧರ ದೋಳ, ಸೋಮಶೇಖರ ದೋಳ, ಪುತ್ರಿಯರಾದ ವಿಜಯಲಕ್ಷ್ಮಿ, ವೇದಾವತಿ, ವಿಮಲಾವತಿ, ಶೇಷಮ್ಮ ಹಾಗೂ ಅಳಿಯಂದಿರನ್ನು, ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.