ಸವಣೂರಿನ ಪಣೆಮಜಲು ಬಳಿ ಮೇಯಲು ಕಟ್ಟಿದ ದನ ರಸ್ತೆಯಲ್ಲಿ ಮಲಗಿ ವಾಹನ ಸವಾರರಿಗೆ ತೊಂದರೆ

0

ಸುಬ್ರಹ್ಮಣ್ಯದ ರಮೇಶ್ ರಿಂದ ಬೀಟ್ ಪೋಲೀಸ್ ಗೆ ದೂರು

ಸುಬ್ರಹ್ಮಣ್ಯ ಕಾಣಿಯೂರು ಮುಖ್ಯ ರಸ್ತೆಯ ಸವಣೂರು ಸಮೀಪ ಪಣೆಮಜಲು ಮಸೀದಿಯ ಪಕ್ಕ ದನಗಳನ್ನು ಮೇಯಲು ರಸ್ತೆ ಬದಿಗೆ ಕಟ್ಟಿ ಹಾಕಲಾಗಿದ್ದು, ದನಗಳು ರಸ್ತೆಯಲ್ಲೇ ಮಲಗಿದೆ. ಇದರಿಂದ ವಾಹನ ಸವಾರರರಿಗೆ ತೊಂದರೆಯಾಗುತ್ತಿದ್ದು, ರಸ್ತೆ ಬದಿಯಲ್ಲಿ ದನಗಳನ್ನು ಕಟ್ಟದಂತೆ ಸವಣೂರು ಬೀಟ್ ಪೋಲೀಸರಿಗೆ ರಮೇಶ್ ರವರು ದೂರವಾಣಿ ಮೂಲಕ ದೂರು ನೀಡಿರುವುದಾಗಿ ಸುದ್ದಿಗೆ ತಿಳಿಸಿದ್ದಾರೆ.