ಉಬರಡ್ಕ‌ಮಿತ್ತೂರು ಕೂಟೇಲು : ಕೃಷಿ ತೋಟಕ್ಕೆ ಕಾಡಾನೆ ಧಾಳಿ

0

ಉಬರಡ್ಕ ಮಿತ್ತೂರು ಗ್ರಾಮದ ಕೂಟೇಲು ವೆಂಕಪ್ಪ ಗೌಡ, ಯನ್. ಜನಾರ್ಧನ ಗೌಡ, ಯನ್. ಪದ್ಮಯ್ಯ ಗೌಡ, ಯನ್. ಜಾನಕಿ ರವರ ತೋಟಗಳಿಗೆ ಸೆ. 25ರಂದು ರಾತ್ರಿ ಆನೆಗಳ ಹಿಂಡು ಧಾಳಿ ಮಾಡಿ ಅಪಾರ ಕೃಷಿ ನಾಶ ಮಾಡಿರುವುದಾಗಿ ವರದಿಯಾಗಿದೆ.