ಸುಳ್ಯ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಬಿಂದು ಜುವೆಲ್ಲರಿ ಯಲ್ಲಿ ವಿಶೇಷ ರಿಯಾಯಿತಿ

0

. ದಸರಾ, ದೀಪಾವಳಿ ಹಬ್ಬಗಳನ್ನು ಆಚರಿಸುವುದರೊಂದಿಗೆ ಸುಳ್ಯದ ಚಿನ್ನದ ಮಳಿಗೆ ಬಿಂದು ಜ್ಯುವೆಲ್ಲರಿಯಲ್ಲಿ ಕೊಡುಗೆಯನ್ನು ಘೋಷಿಸಿದೆ.

ಮಜೂರಿಯ ಮೇಲೆ ಶೇ.30ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಅಲ್ಲದೆ ಪ್ರತಿ ಖರೀದಿಗೆ ಆಕರ್ಷಕ ಉಡುಗೊರೆ ನೀಡಲಾಗುತ್ತದೆ. ಅಕ್ಟೋಬರ್ 3 ರಿಂದ ನವೆಂಬ‌ರ್ 10ರ ತನಕ ಈ ಆಫರ್ ದೊರೆಯಲಿದೆ.

ಜ್ಯುವೆಲ್ಲರಿ ಉದ್ಯಮದಲ್ಲಿ ವಿಶ್ವಾಸ ಮತ್ತು ಗುಣಮಟ್ಟದಲ್ಲಿ ಹೆಸರುಗಳಿಸಿರುವ ಬಿಂದು ಜ್ಯುವೆಲ್ಲರಿಯ ಮಳಿಗೆ ಸುಳ್ಯ ನಗರದಲ್ಲಿ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ಕಾರ್ಯಚರಿಸುತ್ತಿದ
ಜ್ಯುವೆಲ್ಲರಿ, ಆ್ಯಂಟಿಕ್ ಜ್ಯುವೆಲ್ಲರಿ, ಡೈಮಂಡ್ ಜ್ಯುವೆಲ್ಲರಿ ಹೀಗೆ ಎಲ್ಲಾ ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯ.

ಚಿನ್ನಾಭರಣ ಉದ್ಯಮದಲ್ಲಿ 42 ವರ್ಷಗಳ ಅನುಭವವಿರುವ ಗುಣಮಟ್ಟದ ಮತ್ತು ವೈವಿಧ್ಯತೆಯಲ್ಲಿ ಕಾಸರಗೋಡಿನಲ್ಲಿ ಮನೆ ಮಾತಾಗಿರುವ ಬಿಂದು ಜ್ಯುವೆಲ್ಲರಿ ಸುಳ್ಯದಲ್ಲಿಯೂ ತನ್ನ ವಿಶಾಲವಾದ ಮಳಿಗೆಯನ್ನು ಆರಂಭಿಸಿ ಗ್ರಾಹಕರನ್ನು ಸೆಳೆಯುತಿದೆ. 1982ರಲ್ಲಿ ಸ್ಥಾಪಿಸಿದ ಬಿಂದು ಜ್ಯುವೆಲ್ಲರಿಗೆ ಕಾಸರಗೋಡಿನಲ್ಲಿ ವಿಶಾಲವಾದ ಬೃಹತ್ ಎರಡು ಮಳಿಗೆಗಳು ಇದೆ. ಇದೀಗ ಕಾಸರಗೋಡಿನ ಗಡಿ ಪ್ರದೇಶವಾದ ಸುಳ್ಯದಲ್ಲಿ ಮೂರನೇ ಮಳಿಗೆಯನ್ನು ಪ್ರಾರಂಭಿಸಿ ಗ್ರಾಹಕರ ಮನ ಗೆದ್ದಿದೆ.

ರಿಟೇಲ್ ಜುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರಾಂಡ್ ಆಗಿರುವ ಬಿಂದು ಜುವೆಲ್ಲರಿ ಗ್ರಾಹಕರಿಗೆ ಮನಮೆಚ್ಚುವ ಅತ್ಯಾಧುನಿಕ ಶೈಲಿಯ ವಿವಿಧ ವಿನ್ಯಾಸದ ಅತ್ಯುತ್ತಮ ಶ್ರೇಣಿಯ ಸಾಂಪ್ರದಾಯಿಕ ಮತ್ತು ಅಧುನಿಕ ಆಭರಣಗಳನ್ನು ಒದಗಿಸುತ್ತ ಬಂದಿರುವ ಸಂಸ್ಥೆ. ವಿಶ್ವದೆಲ್ಲೆಡೆ ಇರುವ ಮನಮೋಹಕ ವಿನ್ಯಾಸದ ಆಭರಣಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಂಡ ಆಭರಣಗಳು ಇಲ್ಲಿ ಲಭ್ಯವಿದೆ ಎಂದು ಬಿಂದು ಜ್ಯುವೆಲ್ಲರಿಯ ಆಡಳಿತ ಪಾಲುದಾರರಾದ ಅಬೀಲಾಷ್ ಕೆ ವಿ ತಿಳಿಸಿದ್ದಾರೆ.