ಕೊಡಗು ಸಂಪಾಜೆ: ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಆಯುಧಪೂಜೆ

0

ಕೊಡಗು ಸಂಪಾಜೆ ಗ್ರಾಮದ ಮೆಸ್ಕಾಂ ಉಪ ವಿಭಾಗ ಕಛೇರಿಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧಪೂಜೆಯು ಶಂಕರ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಅ.10ರಂದು ನಡೆಯಿತು.

ಈ ಸಂದರ್ಭದಲ್ಲಿ ಮೆಸ್ಕಾಂ ಕಿರಿಯ ಅಭಿಯಂತರ ಅನಿಲ್, ಲೋಕೇಶ್, ಮಂಜುನಾಥ, ವೇಣುಗೋಪಾಲ ಸೇರಿದಂತೆ ಮೆಸ್ಕಾಂ ಸಿಬ್ಬಂದಿಗಳು , ಸ್ಥಳೀಯರಾದ ವಿಜಯ ಕೊಯನಾಡು ಉಪಸ್ಥಿತರಿದ್ದರು.