ಸುಳ್ಯ ದಸರಾ ಉತ್ಸವ : ಹಳೆಗೇಟು ಶಿವಾಜಿ ಗೆಳೆಯರ ಬಳಗದ ಸ್ತಬ್ದ ಚಿತ್ರ

0

ಸುಳ್ಯ ದಸರಾ ಉತ್ಸವದ ಅಂಗವಾಗಿ ಸ್ತಬ್ಧಚಿತ್ರ ಮೆರವಣಿಗೆಗೆ ಭಾಗವಹಿಸಿದ ಹಳೆಗೇಟು ಶಿವಾಜಿ ಯುವ ವೃಂದದ 3 ನೇ ವರ್ಷದ ಸ್ತಬ್ದ ಚಿತ್ರಕ್ಕೆ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್
ಚಾಲನೆ ನೀಡಿದರು.

ಸಮಿತಿ ವತಿಯಿಂದ ಆಕರ್ಷಣೆಯ ದೀಪಾಲಂಕಾರದಿಂದ ಶಿವ ತಾಂಡವ ಚಿತ್ರವನ್ನು ರೂಪಿಸಿ ಡಿ ಜೆ ಶಬ್ದ ಅಳವಡಿಸಿ ಕಥಾ ಭಾಗದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂಧರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಕೆ. ಕುಮಾರ ಜಯನಗರ, ಅಧ್ಯಕ್ಷ ರಾಧಾಕೃಷ್ಣ ನಾಯಕ್ ಜಯನಗರ, ಉಪಾಧ್ಯಕ್ಷರಾಗಿ ರಕ್ಷಿತ್ ಎ.ಸಿ,ಕಾರ್ಯದರ್ಶಿ ಸಚಿನ್ ರಾವ್, ಕೋಶಾಧಿಕಾರಿ ಭಾಸ್ಕರ್ ಹಳೆಗೇಟು, ಸದಸ್ಯರುಗಳಾದ ಯೋಗೀಶ್ ರಾವ್,ರಾಜ್ ಮುಖೇಶ್, ಅವಿನ್, ಯತಿನ್‌ರಾವ್, ಗೌತಮ್ ಭಟ್,ಶಿವಕುಮಾರ್ ಬೆಟ್ಟಂಪಾಡಿ, ಗಣೇಶ್ ಬೆಟ್ಟಂಪಾಡಿ, ಸುನಿಲ್ ಕುಮಾರ್ ಮಾಣಿಬೆಟ್ಟು, ಸಚಿನ್ ನಾಯಕ್, ಪೊನ್ನಾರ್,ಅವಿನಾಶ್ ಸಾಗರ್(ಸುಜಿ), ವಿಜೇಶ್, ಅನಂದ, ಕಿಶನ್,ಕರುಣೇಶ್, ಸಚಿನ್ ರಾವ್,ಜಗದೀಶ್ ಬೆಟ್ಟಂಪಾಡಿ,ದಿನೇಶ್ ಬೆಟ್ಟಂಪಾಡಿ,ಗಣೇಶ್ ಎಂ.ಜಿ,ಮಿಥುನ್ ಬೆಂಗಳೂರು,ಶ್ರೀಜಿತ್ (ಜೆಸ್ಸಿ) ಮೊದಲಾದವರು ಉಪಸ್ಥಿತರಿದ್ದರು.