Home ಚಿತ್ರವರದಿ ಮನುಷ್ಯರಿಗೆ ನುಗ್ಗಲು ಅಸಾಧ್ಯದಂತಿದ್ದ ಬಲ್ಲೆಯೊಳಗೆ ನಡೆಯಲು ಅಶಕ್ತರಾಗಿದ್ದ ಅಜ್ಜ ಹೋಗಲು ಹೇಗೆ ಸಾಧ್ಯವಾಯಿತು?

ಮನುಷ್ಯರಿಗೆ ನುಗ್ಗಲು ಅಸಾಧ್ಯದಂತಿದ್ದ ಬಲ್ಲೆಯೊಳಗೆ ನಡೆಯಲು ಅಶಕ್ತರಾಗಿದ್ದ ಅಜ್ಜ ಹೋಗಲು ಹೇಗೆ ಸಾಧ್ಯವಾಯಿತು?

0

ಕಾಡೆಲ್ಲಾ ಹುಡುಕಾಡಿದರೂ ಆ ಜಾಗ ಹುಡುಕುವ ಪ್ರಯತ್ನ ಮಾಡದೇ ಇದ್ದದ್ದು ಯಾಕೆ?

ಈಗ ಅಜ್ಜನ ಕಳೆಬರ ಸಿಕ್ಕಿದ್ದು ಹೇಗೆ?

ನಿಗೂಢವಾಗಿ ಕಾಣೆಯಾಗಿದ್ದ ವೃದ್ಧನ ಬಗ್ಗೆ ಜ್ಯೋತಿಷ್ಯರ ಮಾತು ನಿಜವಾಯಿತೇ?

ಕಳೆಬರ ಸಿಕ್ಕಿದ ಜಾಗಕ್ಕೆ ಇದೀಗ ಪೋಲೀಸರ ಆಗಮನ

ಸೆ.9ರಂದು ನಿಗೂಢವಾಗಿ ಕಾಣೆಯಾಗಿದ್ದ ದೇವಚಳ್ಳ ಗ್ರಾಮದ ಸೇವಾಜೆ ಬೆಳ್ಯಪ್ಪ ಗೌಡರ ಕಳೆಬರ ಪತ್ತೆಯಾಗಿದ್ದು, ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ. ಆದರೆ 3 ತಿಂಗಳಿನಿಂದ ತೀವ್ರ ಹುಡುಕಾಡ ನಡೆಸಿದ್ದರೂ ಬೆಳ್ಯಪ್ಪ ಗೌಡರ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಕಳೆಬರ ಪತ್ತೆಯಾದ ಸ್ಥಿತಿಯೂ ನಿಗೂಢತೆಯಿಂದ ಕೂಡಿದೆ.

ಮನೆಯವರು ಬಂದು ನೋಡಿದಾಗ ಬೈರಾಸ್ ಇದ್ದ ಭಾಗದಿಂದ ಸ್ವಲ್ಪ ಕೆಳಭಾಗದಲ್ಲಿ ಅಂಗಿ ಪೊದೆಗಂಟಿಗೆ ಸಿಲುಕಿಕೊಂಡಂತಿತ್ತು. ಅದರ ಸ್ವಲ್ಪ ಕೆಳಭಾಗದಲ್ಲಿ ದೇಹದ ಮೂಲೆ ಇನ್ನು ಸ್ವಲ್ಪ ಕೆಳಭಾಗದಲ್ಲಿ ತಲೆಬುರುಡೆ ಇತ್ತು. ಬೆಳ್ಯಪ್ಪ ಗೌಡರು ಮೃತಪಟ್ಟ ಬಳಿಕ ಯಾವುದಾದರೂ ಪ್ರಾಣಿಗಳು ಎಳೆದುಕೊಂಡು ಹೋಗಿರಬಹುದೆಂದು ಅಂದಾಜಿಸಲಾಗಿದೆ.

NO COMMENTS

error: Content is protected !!
Breaking