ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಆದಿ ಮೊರ್ಗೇಕಳ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ಸಾನಿಧ್ಯ ಕ್ಷೇತ್ರದಲ್ಲಿ ಮಾ.14 ರಂದು ಸಂಜೆ ಕೊರಗಜ್ಜನಿಗೆ ಹರಕೆಯ ನೇಮವು ನಡೆಯಲಿದೆ.
ಮೂಲತಃ ಪೆರುವಾಜೆ ಗ್ರಾಮದವಾರಾಗಿದ್ದು
ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಜಯಪ್ರಕಾಶ್ ರೈ ಕನ್ನೆಜಾಲು ಮತ್ತು ಮನೆಯವರು ಸೇವಾ ರೂಪದಲ್ಲಿ ಹರಕೆಯ ನೇಮವು ನಡೆಯಲಿದೆ.