ಬೊಳುಬೈಲು: ಕಾಟೂರು, ನೆಕ್ರಾಜೆ, ಹುಲಿಮನೆ, ಮೋಂಟಡ್ಕ ಪರಿಸರದವರಿಂದ ಶ್ರಮದಾನ

0


ಜಾಲ್ಸೂರು ಗ್ರಾಮದ ಬೊಳುಬೈಲಿಂದ ಕಾಟೂರು, ನೆಕ್ರಾಜೆ, ಹುಲಿಮನೆ, ಮೋಂಟಡ್ಕಪರಿಸರದವರು ಕರೆಂಟ್ ಲೈನ್‌ಗೆ ತಾಗುವ ಗೆಲ್ಲುಗಳನ್ನು ಕಡಿದು, ರಸ್ತೆ ಬದಿಯ ಕಾಡು ತೆವರು, ಚರಂಡಿ ದುರಸ್ತಿ? ಕೆಲಸಗಳನ್ನು ಶ್ರಮದಾನದ ಮೂಲಕ ಜೂ.೧೮ರಂದು ಮಾಡಲಾಯಿತು.


ಸುಬ್ರಮಣ್ಯ ಕಾಟೂರು, ನಿತಿನ್ ಆರ್ಭಡ್ಕ, ಪದ್ಮನಾಭ ನೆಕ್ರಾಜೆ, ಗಣೇಶ್ ಕಾಟೂರು, ಚಂದ್ರಶೇಖರ ನೆಕ್ರಾಜೆ, ದಿನೇಶ್ ನೆಕ್ರಾಜೆ, ಹರೀಶ್ ಶೆಟ್ಟಿ ನೆಕ್ರಾಜೆ, ಚೆನ್ನಪ್ಪ ಗೌಡ ಕಾಟೂರು, ಪ್ರಸಾದ್ ಕಾಟೂರು, ಸುಬ್ರಮಣ್ಯ ಕಾಟೂರು, ದಯಾನಂದ ಕಾಟೂರು, ಮಹಾಲಿಂಗೇಶ್ವರ ಕಾಟೂರು, ಚೆನ್ನಪ ಗೌಡ ಕೆ ಸಿ, ಶಿವರಾಮ ನೆಕ್ರಾಜೆ, ಶ್ರೀಧರ ನೆಕ್ರಾಜೆ, ರಾಧಾಕೃಷ್ಣ ನೆಕ್ರಾಜೆ, ವಿಶ್ವನಾಥ ನೆಕ್ರಾಜೆ, ಮಹೇಶ್ ಕುತ್ಯಾಳ, ಕೌಶಿಕ್ ನೆಕ್ರಾಜೆ, ಪ್ರವೀಣ ಹುಲಿಮನೆ ಶ್ರಮದಾನದಲ್ಲಿ ಭಾಗವಹಿಸಿದರು.
ಹಿಮಕರ ನೆಕ್ರಾಜೆ, ವಾಣಿ ವಿಶ್ವನಾಥ ಕಾಟೂರು, ಕುಸುಮ ಮೋಟಡ್ಕ, ಸುಪ್ರೀತ್ ಮೋಂಟಡ್ಕ , ಚಂದ್ರಶೇಖರ ಕುಕ್ಕುಜೆ ಕಾಟೂರು, ವಾಣಿ ಸಾಂತಪ್ಪ ನೆಕ್ರಾಜೆ, ಅಬ್ದುಲ್ಲ ರೈಟರ್, ಸವಿತಾ ಮದಿಯಲಾಗನ್ ಕಾಟೂರು ಮತ್ತು ಊಟೋಪಚಾರದಲ್ಲಿ ವೇದ ಹರೀಶ್ ಶೆಟ್ಟಿ ಮತ್ತು ಮನೆಯವರು ಸಹಕರಿಸಿದರು. ಮೆಸ್ಕಾಂ ಪವರ್‌ಮ್ಯಾನ್‌ಗಳಾದ ದುರ್ಗ ಪ್ರಸಾದ್ ಮತ್ತು ಸಂತೋಷ್‌ರವರು ಸಹಕರಿಸಿದರು.