ಕೊಲ್ಲಮೊಗ್ರ ಅಯ್ಯಪ್ಪ ಭಜನಾ ಮಂದಿರದ ನೂತನ ಆಡಳಿತ ಮಂಡಳಿ ರಚನೆ

0

ಕೊಲ್ಲಮೊಗ್ರ ಅಯ್ಯಪ್ಪ ಭಜನಾ ಮಂದಿರದ ನೂತನ ಆಡಳಿತ ಮಂಡಳಿಯನ್ನು ಮಹಾಸಭೆಯ ನ್ನು ಕರೆದು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಮಾಧವ ಚಾಂತಾಳ, ಕಾರ್ಯದರ್ಶಿಯಾಗಿ ಹರಿಪ್ರಸಾದ್ ನಾಯರ್ ಮಲ್ಲಾಜೆ, ಖಂಜಾಜಿಯಾಗಿ ಉದಯ ಶಿವಾಲ ಅವರನ್ನು ಆಯ್ಕೆ ಮಾಡಲಾಯಿತು.

ಗೌರವಧ್ಯಕ್ಷರಾಗಿ ಅಪ್ಪುಕುಂಞ ಕೊಲ್ಲಮೊಗ್ರ ಸದಸ್ಯರುಗಳಾಗಿ ಕೆ.ಪಿ ಗಿರಿಧರ, ಶೇಖರ ಅಂಬೆಕಲ್ಲು, ಮಣಿಕಂಠ ಕೊಳಗೆ, ಶ್ರೀಮತಿ ಶೋಭ ಸುಕುಮಾರ್ ಚಾಳೆಪ್ಪಾಡಿ, ಪುಷ್ಪರಾಜ್ ಪಡ್ಡು, ರಾಜಣ್ಣ ನೆಲ್ಲಿಪುಣಿ ಇವರುಗಳ ಆಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಮಿತಿಯ ಪೂರ್ವಾಧ್ಯಕ್ಷರಾದ ಡಾ. ಚಂದ್ರಶೇಖರ್ ಕಿರಿಭಾಗ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.