ರಾಮಣ್ಣ ನಾಯ್ಕ ಆರಂಡ ಶ್ರದ್ಧಾಂಜಲಿ ಸಭೆ

0


ಜೂ. 12ರಂದು ನಿಧನರಾದ ಬಾಳಿಲ ಗ್ರಾಮದ ಆರಂಡ ರಾಮಣ್ಣ (ಎಲ್ಯಣ್ಣ) ನಾಯ್ಕರ ಶ್ರದ್ಧಾಂಜಲಿ ಸಭೆ ಜೂ. 23ರಂದು ಮೃತರ ಸ್ವಗೃಹ ಆರಂಡದಲ್ಲಿ ನಡೆಯಿತು. ಗಣೇಶ್ ಓಟೆಕಜೆ ಮೃತರಿಗೆ ನುಡಿನಮನ ಸಲ್ಲಿಸಿದರು. ಬಳಿಕ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮೃತರ ಪತ್ನಿ ಶ್ರೀಮತಿ ನೀಲಮ್ಮ, ಪುತ್ರ ಬೆಳ್ಳಾರೆಯ ಗುರುಪ್ರಸಾದ್ ಮೋಟಾರ್ ವರ್ಕ್ಸ್ ಮಾಲಕ ನಾರಾಯಣ ನಾಯ್ಕ್ ಕೆ, ಪುತ್ರಿಯರಾದ ಶ್ರೀಮತಿ ಗೀತಾ ಬಾಬು ನಾಯ್ಕ್ ಆಲೆಟ್ಟಿ, ಶ್ರೀಮತಿ ಜಯಂತಿ ರಾಮಣ್ಣ ನಾಯ್ಕ್ ನಾಗನಮಜಲು, ಶ್ರೀಮತಿ ಚಂದ್ರಾವತಿ ಕೇಪು ನಾಯ್ಕ್ ಕಾಚಿಲ, ಶ್ರೀಮತಿ ವಿಮಲ ಶೇಷಪ್ಪ ನಾಯ್ಕ್ ಕೆಜಿಎಫ್ ಬೆಂಗಳೂರು, ಶ್ರೀಮತಿ ಇಂದಿರಾ ನಿತ್ಯಾನಂದ ಕೇಪು ಸೇರಿದಂತೆ ಮೃತರ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.