ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಎಮ್. ಆರ್ ನರೇಂದ್ರ ರವರಿಗೆ ಬೀಳ್ಕೊಡುಗೆ

0

ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಎಮ್. ಆರ್ ನರೇಂದ್ರ ರವರು
ಇಂದು ವಯೋನಿವೃತ್ತಿ ಹೊಂದಿದ್ದಾರೆ.

ಈ ಸಂದರ್ಭದಲ್ಲಿ ಶಾಲೆ ಯ ವತಿಯಿಂದ ಬಿಳ್ಕೊಡಲಾಯಿತು . ನೂತನ ಮುಖ್ಯ ಶಿಕ್ಷಕರಾಗಿ ಜಿ . ಆರ್. ನಾಗರಾಜ್ ಅಧಿಕಾರ ಸ್ವೀಕರಿಸಿದರು.