ತಿದ್ದುಪಡಿ : ’ಮನೆಯವರಿಂದ ವಿಷಯ ತಿಳಿದ’ ಅಲ್ಲ – ’ಮನೆಯವರಿರದ ವಿಷಯ ತಿಳಿದ’

0


ಇಂದಿನ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟವಾದ ಕನಕಮಜಲಿನ ಯೂರೇಶ್ ಬುಡ್ಲೆಗುತ್ತುರವರ ಮನೆಯಲ್ಲಿ ನಡೆದ ಕಳ್ಳತನದ ವರದಿಯಲ್ಲಿ ಮನೆಯವರಿಂದ ವಿಷಯ ತಿಳಿದವರೇ ಮಾಡಿರಬೇಕು ಎಂಬ ಶೀರ್ಷಿಕೆ ಬಂದಿದೆ. ಅದು ಮನೆಯವರಿರದ ವಿಷಯ ತಿಳಿದವರೇ ಮಾಡಿರಬೇಕು ಎಂದಾಗಬೇಕಿತ್ತು. ಕಣ್ತಪ್ಪಿನಿಂದಾದ ಪ್ರಮಾದಕ್ಕಾಗಿ ವಿಷಾದಿಸುತ್ತೇವೆ.