ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ನಗರದಲ್ಲಿ ಬ್ಯಾನರ್ ಅಳವಡಿಕೆ

0

ಸೌಜನ್ಯ ಅಣ್ಣ – ತಮ್ಮಂದಿರ ಬಳಗ ಸುಳ್ಯ ಎಂಬ ಹೆಸರಿನಲ್ಲಿ ಪ್ಲೆಕ್ಸ್ ಪ್ರತ್ಯಕ್ಷ

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ನಗರದ ಹಳೆ ಬಸ್ ನಿಲ್ದಾಣದ ಬಳಿ ಪೆಟ್ರೋಲ್ ಪಂಪ್ ಹತ್ತಿರ ಬ್ಯಾನರ್ ಅಳವಡಿಸಲಾಗಿದೆ
ಸೌಜನ್ಯ ಅಣ್ಣ ತಮ್ಮಂದಿರ ಬಳಗ ಸುಳ್ಯ ಎಂಬ ಹೆಸರಿನಲ್ಲಿ ಬ್ಯಾನರ್ ಅಳವಡಿಸಲಾಗಿದೆ. “ನಮ್ಮ ಹೋರಾಟ ಅಧಿಕಾರ, ಪದವಿ, ಟಿಕೆಟ್ ಗಾಗಿ ಅಲ್ಲ” ಸೌಜನ್ಯ ನ್ಯಾಯಕ್ಕಾಗಿ “ಬರಹಗಳನ್ನು ಬರೆಯಲಾಗಿದೆ,ಸೌಜನ್ಯ
ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ ಎಂಬಿತ್ಯಾದಿ ಬರಹಗಳನ್ನು ಬ್ಯಾನರ್ ಬರೆಯಲಾಗಿದೆ.