ಪಂಜ : ಶ್ರೀಮತಿ ಸೀತಮ್ಮ ರವರ ವೈಕುಂಠ ಸಮಾರಾಧನೆ

0

ಪಂಜ ಕೃಷ್ಣನಗರದ ಶ್ರೀಮತಿ ಸೀತಮ್ಮ ಇವರ ವೈಕುಂಠ ಸಮಾರಾಧನೆಯು ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಆ.1 ರಂದು ಜರುಗಿತು ದಿವಂಗತ ಸೀತಮ್ಮನವರ ಪುತ್ರ ನಾರಾಯಣ ಕೃಷ್ಣ ನಗರ ಇವರು ಆಗಮಿಸಿದವರೆಲ್ಲರನ್ನು ಸ್ವಾಗತಿಸಿದರು ನುಡಿ ನಮನವನ್ನು ಪಂಜ ಫ್ರೆಂಡ್ಸ್ ಸರ್ಕಲ್ ಕೃಷ್ಣ ನಗರ ಇದರ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ಸಲ್ಲಿಸಿದರು ಹಾಗೂ ಪುಷ್ಪಾರ್ಚನೆ ಮಾಡಿದರು.