ಸುದ್ದಿ ವರದಿಯ ಫಲಶ್ರುತಿ : ಕುಂಬರ್ಚೋಡು ಅಪಾಯಕಾರಿ ಮರದ ರೆಂಬೆಯ ತೆರವು

0

ಮಾಣಿ ಮೈಸೂರು ಹೆದ್ದಾರಿ ಕುಂಬರ್ಚೋಡು ಬಳಿ ಬೃಹತ್ ಮರವೊಂದರ ಗೆಲ್ಲು ರಸ್ತೆಗೆ ತಾಗಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಸುದ್ದಿ ವೆಬ್ಸೈಟ್ ವರದಿಯಲ್ಲಿ ಪ್ರಕಟಿಸಲಾಗಿತ್ತು. ವರದಿಯ ಫಲಶ್ರುತಿ ಎಂಬಂತೆ ಇದೀಗ ಆ ಮರದ ಗೆಲ್ಲನ್ನು ಸಂಬಂಧ ಪಟ್ಟವರು ತೆರವು ಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.