ಮೈಸೂರಿನಲ್ಲಿ ‌ವಕೀಲರ ರಾಜ್ಯ ಸಮ್ಮೇಳನ – ಸುಳ್ಯದ ವಕೀಲರು‌ ಭಾಗಿ

0

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಆಶ್ರಯದಲ್ಲಿ ಆಗಸ್ಟ್ 12 ಮತ್ತು 13ರಂದು ವಕೀಲರ ರಾಜ್ಯ ಸಮ್ಮೇಳನ ಮೈಸೂರಿನ ಅರಮನೆ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯಿತು.

ಸಮಾರಂಭದಲ್ಲಿ ಸುಳ್ಯ ವಕೀಲರ ಸಂಘದಿಂದ ವಕೀಲರ ಸಂಘದ ಅಧ್ಯಕ್ಷ ರಾದ ನಾರಾಯಣ ಕೆ , ಉಪಾಧ್ಯಕ್ಷ ರಾದ ದೀಪಕ್ ಕುತ್ತಮೊಟ್ಟೆ, ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು, ಕೋಶಾಧಿಕಾರಿ ಜಗದೀಶ್ ಡಿ ಪಿ , ಗ್ರಂಥಾಲಯ ಕಾರ್ಯದರ್ಶಿ ಹರ್ಷಿತ್ ಕಾರ್ಜ,ಕ್ರೀಡಾ ಕಾರ್ಯದರ್ಶಿ ಸತೀಶ್ ಕುಂಭಕೋಡು,

ವಕೀಲರುಗಳಾದ ಪ್ರಕಾಶ್ ಕೆ, ದಳ ಸುಬ್ರಾಯ ಭಟ್, ಶ್ಯಾಮ್ ಪಾನತ್ತಿಲ,ದೇವಿಪ್ರಸಾದ್ ಆಳ್ವ, ಹರೀಶ್ ಬೂಡುಪನ್ನೆ, ಶ್ರೀ ಹರಿ ಕುಕ್ಕುಡೇಲು, ಜಯಪ್ರಸಾದ್ ಕಜೆತಡ್ಕ , ಸಂದೀಪ್ ವಳಲಂಬೆ,ವಿಪುಲ್ ನಿರ್ಪಾಡಿ ಮೊದಲಾದವರು ಭಾಗವಹಿಸಿರುತ್ತಾರೆ.