ಕುಕ್ಕುಜಡ್ಕ ಸಾರ್ವಜನಿಕ ಗಣೇಶೋತ್ಸವದ ಪೂರ್ವ ಭಾವಿ ಸಭೆ- ನೂತನ ಪದಾಧಿಕಾರಿಗಳು

0

ಅಧ್ಯಕ್ಷ – ಮುರಳಿ ನಳಿಯಾರು, ಕಾರ್ಯದರ್ಶಿ- ಜನಾರ್ದನ ಪೈಲೂರು, ಖಜಾಂಜಿ- ರವಿಪ್ರಕಾಶ್ ದೊಡ್ಡಿಹಿತ್ಲು

ಕುಕ್ಕುಜಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ‌ ವತಿಯಿಂದ ನಡೆಯಲಿರುವ 31 ನೇ ವರ್ಷದ‌ ಗಣೇಶೋತ್ಸವದ ಪೂರ್ವ ಭಾವಿ ಸಭೆ ಹಾಗೂ ‌ನೂತನ ಪದಾಧಿಕಾರಿಗಳ ಆಯ್ಕೆಯು ಸಮಿತಿ ಅಧ್ಯಕ್ಷ ಯತಿರಾಜ್ ಪೈಲೂರು ರವರ ಅಧ್ಯಕ್ಷತೆಯಲ್ಲಿ ಆ.16 ರಂದು ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಗೌರವಾಧ್ಯಾಕ್ಷರಾಗಿ ಯತಿರಾಜ್ ಪೈಲೂರು, ಅಧ್ಯಕ್ಷ ಮುರಳಿ‌ ನಳಿಯಾರು,ಕಾರ್ಯದರ್ಶಿ ಜನಾರ್ಧನ ಪಿ. ಖಜಾಂಜಿ ರವಿಪ್ರಕಾಶ್ ದೊಡ್ಡಿಹಿತ್ಲು,
ಉಪಾಧ್ಯಕ್ಷರಾಗಿ ಶರಣ್ ಕರ್ಮಾಜೆ,ಪುಂಡಲೀಕ ಚಿಲ್ಪಾರು ರವರನ್ನು ಅಯ್ಕೆ ಮಾಡಲಾಯಿತು.
ಗೌರವ ಸಲಹೆಗಾರನ್ನು ಮತ್ತು ಸದಸ್ಯರನ್ನು‌ ಅಯ್ಕೆ‌ ಮಾಡಲಾಯಿತು. ಕಾರ್ಯದರ್ಶಿ ಜನಾರ್ದನ ಪೈಲೂರು ಸ್ವಾಗತಿಸಿ,ವಂದಿಸಿದರು.