ಕಲ್ಲಗುಡ್ಡೆ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಕಲ್ಲಗುಡ್ಡೆ 2023-2024ರ ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ
ಅಧ್ಯಕ್ಷರಾಗಿ ಪ್ರಕಾಶ್ ಕಲ್ಲಗುಡ್ಡೆ, ಪ್ರಧಾನ ಕಾರ್ಯದರ್ಶಿ ಗಣೇಶ ಕೆ.ಸಿ.ಕಲ್ಲಗುಡ್ಡೆ, ಕೋಶಾಧಿಕಾರಿ ಜಯರಾಮ ಕಲ್ಲಗುಡ್ಡೆ, ಗೌರವಾಧ್ಯಕ್ಷ ಕೃಷ್ಣಪ್ಪ ಕಲ್ಲಗುಡ್ಡೆ, ಸದಸ್ಯರುಗಳಾಗಿ ಬಾಲಕೃಷ್ಣ, ಭಾಸ್ಕರ ,ದಿನೇಶ,ಗಣೇಶ ಕೆ.ಎಸ್,ಪುರುಷೋತ್ತಮ, ಅಜೀತ್,ಪ್ರಶಾಂತ ಕಲ್ಲಗುಡ್ಡೆಯವರನ್ನು ಆಯ್ಕೆ ಮಾಡಲಾಯಿತು.