ಭಾರತೀಯ ಭೂ ಸೇನೆಯ ಅಗ್ನಿಪಥ್ ಗೆ ನೇಮಕಾತಿಯಾದ ಸೃಜನ್ ರೈ ಕೆ ಅವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ಸನ್ಮಾನ

0

ಮುರುಳ್ಯ ಗ್ರಾಮದ ಕೊಡ್ಡೋಳು ಮನೆ ರಾಮಕೃಷ್ಣ ರೈ ಕೆ ಮತ್ತು ಗೀತಾ ಕೆ ಇವರ ಪುತ್ರ ಸೃಜನ್ ರೈ ಕೆ ಅವರು ಭಾರತೀಯ ಭೂ ಸೇನೆಯ ಅಗ್ನಿಪತ್ ನೇಮಕಾತಿಯಲ್ಲಿ ಅಗ್ನಿವೀರ್ ನಾಗಿ ಆಯ್ಕೆಯಾದ ಇವರ ಮನೆಗೆ ಸುಳ್ಯದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಸಂತ ನಡುಬೈಲು, ರೂಪರಾಜ್ ರೈ, ಜಾನಕಿ, ಕಾರ್ತಿಕ್ ರೈ ಉಪಸ್ಥಿತರಿದ್ದರು.