ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ

0


ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದಿಂದ ಅ.16ರಂದು ಜಿ.ಕೆ.ಬಯೋ ಪ್ಲೇಟ್ಸ್ ಕೆಂಜಾಲ ಕೈಗಾರಿಕಾ ಸಂಸ್ಥೆಗೆ ಅಧ್ಯಯನ ಭೇಟಿ ನೀಡಲಾಯಿತು. ಜಿ.ಕೆ. ಬಯೋಪ್ಲೇಟ್ಸ್ ಮಾಲೀಕರಾದ ಗೊಪಾಲಕೃಷ್ಣ ಭಟ್ ಹಾಗೂ ವಿದ್ಯಾಭಟ್ ವಿಧ್ಯಾರ್ಥಿ ಗಳಿಗೆ ಉತ್ಪಾದನ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯ ಹಾಗೂ ಉದ್ಯಮಾಡಳಿತ ಉಪನ್ಯಾಸಕರದ ಶ್ರೀಮತಿ ಪುಷ್ಪ ಡಿ ಹಾಗೂ ಶ್ರೀಮತಿ ಪ್ರಮಿಳಾ ಅಧ್ಯಯನ ಭೇಟಿಯನ್ನು ಆಯೋಜಿಸಿದ್ದರು. ಬಿ.ಕಾಂ ಹಾಗೂ ಬಿ.ಬಿ.ಎ ವಿಧ್ಯಾರ್ಥಿಗಳು ಭಾಗವಹಿಸಿದ್ದರು.