ದೇವ ಗೆಳೆಯರ ಬಳಗದ ವತಿಯಿಂದ ಚಿಕಿತ್ಸೆಗೆ ಸಹಾಯ ಧನ ವಿತರಣೆ

0

ಕೊಲ್ಲಮೊಗ್ರ ಗ್ರಾಮದ ಶಿವಾಲ ಸಚಿತ್ ರವರು ಎರಡು ಕಿಡ್ನಿಯ ವೈಫಲ್ಯದಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದು, ಗೆಳೆಯರ ಬಳಗ (ರಿ ) ದೇವ ಇದರ ವತಿಯಿಂದ ಸುಮಾರು ಹತ್ತು ಸಾವಿರ ರೂ ಗಳನ್ನು ಚಿಕಿತ್ಸೆಗಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಮುಕುಂದ ಹಿರಿಯಡ್ಕ, ಗೌರವ ಅಧ್ಯಕ್ಷ ಯೋಗೀಶ್ ದೇವ, ಸದಸ್ಯರಾದ ಉದಯಕುಮಾರ್ ದೇವ, ಪ್ರಶಾಂತ ದೇವ ಉಪಸ್ಥಿತರಿದ್ದರು.