ಆಲೆಟ್ಟಿ ಸದಾಶಿವ ದೇವಸ್ಥಾನದ ಉಳ್ಳಾಕುಲು ಚಾವಡಿಯ ಮೇಲ್ಚಾವಣಿ ಕಾರ್ಯಕ್ಕೆ ಮುಹೂರ್ತ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಉಳ್ಳಾಕುಲು ಚಾವಡಿ ನಿರ್ಮಾಣದ ಕಾರ್ಯವು ನಡೆಯುತ್ತಿದ್ದು ಇಂದು ಬೆಳಗ್ಗೆ ಮಾಡು ಏರಿಸುವ ಮುಹೂರ್ತದ ಕಾರ್ಯವನ್ನು ನೆರವೇರಿಸಲಾಯಿತು.

ಆಲೆಟ್ಟಿ ಸದಾಶಿವ ದೇವಸ್ಥಾನದ ಅರ್ಚಕ
ಹರ್ಷಿತ್ ಬನ್ನಿಂತಾಯ ರವರು ಪ್ರಾರ್ಥನೆ ನೆರವೇರಿಸಿದರು.
ಶಿಲ್ಪಿ ಜಯಕರ ಆಚಾರ್ಯ ರವರ ನೇತೃತ್ವದಲ್ಲಿ ಉಳ್ಳಾಕುಲು ಚಾವಡಿಯ ಮೇಲ್ಚಾವಣಿ ನಿರ್ಮಾಣದ ಕಾರ್ಯಕ್ಕೆ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ತೀರ್ಥಕುಮಾರ್ ಕುಂಚಡ್ಕ, ಜೀ.ಸ.ಅಧ್ಯಕ್ಷ
ಎನ್.ಎ ರಾಮಚಂದ್ರ, ಕಾರ್ಯದರ್ಶಿ
ಕೃಪಾಶಂಕರ ತುದಿಯಡ್ಕ, ಸೇವಾ ಸಮಿತಿ ಅಧ್ಯಕ್ಷ
ಪುರುಷೋತ್ತಮ ಕೋಲ್ಚಾರು,
ಗೌರವಾಧ್ಯಕ್ಷ
ಕೃಷ್ಣ ಕಾಮತ್ ಅರಂಬೂರು,
ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷಅಶೋಕ ಪ್ರಭು ಸುಳ್ಯ, ವ್ಯ.ಸ.ಮಾಜಿ ಅಧ್ಯಕ್ಷಪ್ರಸನ್ನ ಕೆ.ಸಿ ಬಡ್ಡಡ್ಕ, ವ್ಯ.ಸ.ಸದಸ್ಯ
ಅಚ್ಚುತ ಮಣಿಯಾಣಿ ಆಲೆಟ್ಟಿ,ಸೇ.ಸ. ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ
ಸ್ಥಳೀಯರಾದ
ಧನಂಜಯ ಕುಂಚಡ್ಕ,
ರಾಧಾಕೃಷ್ಣ ಕೋಲ್ಚಾರು,
ಚಂದ್ರಕಾಂತ ನಾರ್ಕೋಡು,
ನಂಜುಂಡ ದೇವಸ್ಯ,
ಲಕ್ಷಣ ಗೌಡ ಪರಿವಾರ,
ಮಾಧವ ಗೌಡ ಗುಂಡ್ಯ,
ಜತ್ತಪ್ಪ ಗೌಡ ಮೇಸ್ತ್ರಿ,
ರಾಮಯ್ಯ ಗೌಡ ಗುಂಡ್ಯ,
ಉಲ್ಲಾಸ್ ಕುದ್ಕುಳಿ,
ಲಿಂಗಪ್ಪ ಗೌಡ ಪರಿವಾರ,
ಶಂಕರ ಪಾಟಾಳಿ ಆಲೆಟ್ಟಿ,
ಲಿಂಗಪ್ಪ ಭಂಡಾರಿ ಮೊರಂಗಲ್ಲು,
ಶಿವಪ್ರಸಾದ್ ಆಲೆಟ್ಟಿ ಹಾಗೂ ಗ್ರಾಮದ ಭಕ್ತಾದಿಗಳು ಭಾಗವಹಿಸಿದರು.