ದಯಾನಂದ ಬೀರಮಂಗಲ ನಿಧನ

0

ಸುಳ್ಯ ಬೀರಮಂಗಲ ಬಂಗ್ಲೆಗುಡ್ಡೆ ನಿವಾಸಿ ಅರಣ್ಯ ಇಲಾಖೆಯ ‌ನಿವೃತ ಚಾಲಕ ದಯಾನಂದ ಬಿ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.


ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ