ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಯುಗನ್ ಜೇನುಕೋಡಿ ಪ್ರಥಮ

0

ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಯುಗನ್ ಜೇನುಕೋಡಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಯುಗನ್ ಕರಾಟೆ ಶಿಕ್ಷಕ ದಿನೇಶ್ ಮುರುಳ್ಯರವರಿಂದ ತರಬೇತಿ ಪಡೆದಿದ್ದು, ಯೇನೆಕಲ್ಲು ಗ್ರಾಮದ ಮೋಹಿತ್ ಜೇನುಕೋಡಿ ಮತ್ತು ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಶ್ರೀಮತಿ ಭವ್ಯ ಮೋಹಿತ್ ಜೇನುಕೋಡಿಯವರ ಪುತ್ರ.