ಕುತ್ತಮೊಟ್ಟೆ ಕುಟುಂಬಸ್ಥರ ಕುಟುಂಬ ಸಮ್ಮಿಲನ

0

ಕುತ್ತಮೊಟ್ಟೆ ಕುಟುಂಬಸ್ಥರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಮಾ.9ರಂದು ನಡೆಯಿತು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗಮಿಸಿ ಶುಭಹಾರೈಸಿದರು.

ಕುತ್ತಮೊಟ್ಟೆ ಕುಟುಂಬದವರ ಪರವಾಗಿ ಅಂದುಂಞಿ ಕುತ್ತಮೊಟ್ಟೆ, ಅಬ್ದುಲ್ ಖಾದರ್ ಕುತ್ತಮೊಟ್ಟೆ, ಹಸೈನಾರ್ ಕುತ್ತಮೊಟ್ಟೆ, ಅಬ್ದುಲ್ ರಹಮಾನ್ ಕುತ್ತಮೊಟ್ಟೆ, ಅಬ್ಬಾಸ್ ಕುತ್ತಮೊಟ್ಟೆ, ಬಿಪಾತುಮ್ಮ ಕುತ್ತಮೊಟ್ಟೆ, ಶರೀಫ್ ಕುತ್ತಮೊಟ್ಟೆ, ಶಾಫಿ ಕುತ್ತಮೊಟ್ಟೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಶ್ರಫ್ ಕುತ್ತಮೊಟ್ಟೆ ಮೊದಲಾದವರಿದ್ದರು.

ಕುತ್ತಮೊಟ್ಟೆ ಕುಟುಂಬದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ರಮೀಝ್ ಕುತ್ತಮೊಟ್ಟೆ ಹಾಗೂ ರಾಬಿಲ್ ಕುತ್ತಮೊಟ್ಟೆ ಯವರನ್ನು ಗೌರವಿಸಲಾಯಿತು. ಸಹಭೋಜನ ನಡೆಯಿತು