ಬೆಳ್ಳಾರೆ ಕೆಳಗಿನ ಪೇಟೆ ರಿಕ್ಷಾ ನಿಲ್ದಾಣಕ್ಕೆ ಮಂಜುನಾಥ ಭಂಡಾರಿಯವರಿಂದ ರೂ. 5 ಲಕ್ಷ ಅನುದಾನ

0

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಯ ರಸ್ತೆಯಲ್ಲಿ ಇರುವ ರಿಕ್ಷಾ ನಿಲ್ದಾಣಕ್ಕೆ ಶೆಡ್ ನಿರ್ಮಾಣ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಮೂಲಕ ವಿಧಾನ ಪರಿಷತ್ ಸದಸ್ಯ ರಾದ ಮಂಜುನಾಥ ಭಂಡಾರಿ ಅವರು ರೂ.5 ಲಕ್ಷ ಅನುದಾನ ನೀಡಿದ್ದಾರೆ.


ಅನಿಲ್ ರೈ ಚಾವಡಿಬಾಗಿಲು, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಹಮೀದ್ ಇವರು ರಿಕ್ಷಾ ಚಾಲಕ ಮಾಲಕರ ಸಮಸ್ಯೆ ಗೆ ಸ್ಪಂದಿಸಿದ ಪರಿಣಾಮ ಮಂಜುನಾಥ ಭಂಡಾರಿ ಅವರು ರೂ. 5 ಲಕ್ಷ ಬಿಡುಗಡೆ ಮಾಡಿ ಆದೇಶ ಮಾಡಿದ್ದಾರೆಂದು ತಿಳಿದು ಬಂದಿದೆ.