ಶುಭವಿವಾಹ : ಹರೀಶ್-ರಮ್ಯ

0

ಮಂಡೆಕೋಲು ಗ್ರಾಮದ ಮಿಥಿಲ ಮನೆ ಕೃಷ್ಣಮೂರ್ತಿ ಹೆಬ್ಬಾರ್ ಮತ್ತು ಶ್ರೀಮತಿ ಸವಿತಾರವರ ಪುತ್ರಿ ರಮ್ಯಾರವರ ವಿವಾಹವು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ರಾಮಚಂದ್ರ ಉಪಾಧ್ಯಾಯ ಮತ್ತು ಶ್ರೀಮತಿ ಗಾಯತ್ರಿ ಯವರ ಪುತ್ರ ಹರೀಶ್‌ರವರೊಂದಿಗೆ ಮಾ.17ರಂದು ಸುಳ್ಯ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.