ಯುವ ಮೋರ್ಚಾ ಕಾರ್ಯಕರ್ತರಿಂದ ಜಾಲ್ಸೂರಿನಲ್ಲಿ ಬ್ರಿಜೇಶ್ ಚೌಟರಿಗೆ ಸ್ವಾಗತ

0

ಯುವ ಮೋರ್ಚಾ ಕಾರ್ಯಕರ್ತರಿಂದ ಮೊದಲ ಬಾರಿ ಸುಳ್ಯಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ಜಾಲ್ಸೂರಿನಲ್ಲಿ ಸ್ವಾಗತ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರದೀಪ್ ಕೊಲ್ಲರಮೂಲೆ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಕಡಬ , ಮನುದೇವ್ ಪರಮಲೆ, ಲತೀಶ್ ಗುಂಡ್ಯ, ಜಯರಾಮ ರೈ ಜಾಲ್ಸೂರು, ಮಾಧವ ಕಾಳಮನೆ, ಸತೀಶ್ ಆಚಾರ್ಯ ಜಾಲ್ಸೂರು, ಕಿಶನ್ ಜಬಳೆ, ಹರ್ಷಿತ್ ಕಾರ್ಜ ಮೊದಲಾದವರು ಉಪಸ್ಥಿತರಿದ್ದರು.