ಹರಿಹರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಮತಯಾಚನೆ

0

ಕಾಂಗ್ರೆಸ್ ಪಕ್ಷ ಸೇರ್ಪಡೆ

ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಹರಿಹರ ಪಲ್ಲತಡ್ಕದಲ್ಲಿ ಮತಯಾಚನೆ ಏ.19 ನಡೆಯಿತು.

ಈ ಸಂದರ್ಭ
ದಾಮೋದರ ಕಟ್ಟೆಮನೆ, ರವೀಶ್ ಆನಾಜೆ, ಕಿಶೋರ್ ವಾಡ್ಯಪ್ಪನಮನೆ,
ಉದಯ ಕುಮಾರ್ ಬಾಳುಗೋಡು,
ಸೋಮಶೇಖರ ಕೆರೆಕ್ಕೋಡಿ,
ವಸಂತ ಕಂದ್ರಪ್ಪಾಡಿ
ಪುರುಷೋತ್ತಮ ಮಿತ್ತಮಜಲು ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ
ಹರೀಶ್ ಕುಮಾರ್, ಮಮತಾ ಗಟ್ಟಿ, ಕೃಷ್ಣಪ್ಪ, ಪಿ.ಸಿ ಜಯರಾಮ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಅಶೋಕ ಎಡಮಲೆ, ಸರಸ್ವತಿ ಕಾಮತ್, ರಘು, ರಾಜೀವಿ ರೈ, ವಿಜಯಕುಮಾರ್ ಸೊರಕೆ, ಜಯಪ್ರಕಾಶ್ ರೈ, ಕಿರಣ್ ಬುಡ್ಲೆಗುತ್ತು ಮತ್ತಿತರರು ಉಪಸ್ಥಿತರಿದ್ದರು. ಅಶೋಕ್ ನೆಕ್ರಾಜೆ, ಹರ್ಷಕುಮಾರ್ ದೇವಜನ,ಶೇಖರ ಅಂಬೆಕಲ್ಲು,ವಿನೂಪ್ ಮಲ್ಲಾರ,ರವಿ ಕುಮಾರ್ ಕಿರಿಭಾಗ, ದಯಾನಂದ ಕಟ್ಟೆಮನೆ, ಸತೀಶ್ ಕೂಜುಗೋಡು,ಶೈಲೇಶ್ ಕಟ್ಟೆಮನೆ, ನವೀನ್ ವಾಡ್ಯಪ್ಪನಮನೆ, ಗುಣವರ್ದನ ಕೆದಿಲ, ಬೆಳ್ಯಪ್ಪ ಖಂಡಿಗೆ,ಮಣಿಕಂಠ ಕೊಳಗೆ, ವಿಜಯ ಜಯರಾಮ ಮುಂತಾದವರು, ರವಿಂದ್ರ ರುದ್ರಪಾದ,ವೆಂಕಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.