ಕುಸಿತಗೊಂಡ ತಡೆಗೋಡೆ ಮತ್ತೆ ನಿರ್ಮಿಸಲು ಮನವಿ

0

ಮೇ.13 ರಂದು‌ ಮಳೆ ಪರಿಣಾಮ ಕುಸಿತಗೊಂಡ ಎಪಿಎಂಸಿ ತಡೆಗೋಡೆ ಮತ್ತೆ‌ ಕಟ್ಟುವಂತೆ ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಎಪಿಎಂಸಿ ಕಾರ್ಯದರ್ಶಿ ಗಳಿಗೆ ಮನವಿ ಮಾಡಿದ್ದಾರೆ.

ತಡೆಗೋಡೆ ಕುಸಿತದಿಂದ ನಗರ ಪಂಚಾಯತ್ ರಸ್ತೆ ಕುಸಿಯುತ್ತಿದೆ ಅಲ್ಲದೆ, ಸ್ಥಳೀಯ ನಿವಾಸಿಗಳ ಸಂಚಾರಕ್ಕೂ ಸಮಸ್ಯೆ ಯಾಗುತಿದ್ದು ಆ ಭಾಗದಲ್ಲಿ ಮತ್ತೆ ತಡೆಗೋಡೆ ಮಾಡಿ ಸಮಸ್ಯೆ ನಿವಾರಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿಹಾಬ್ ಕೇರ್ಪಳ ಜತೆಗಿದ್ದರು.