ಕುಮಾರಸ್ವಾಮಿ ವಿದ್ಯಾಲಯದ ಪೂರ್ವಿಕ ಕೆ ಎಸ್ ಗೆ ಮರು ಮೌಲ್ಯಮಾಪನದಲ್ಲಿ 4 ಅಂಕ ಹೆಚ್ಚಳ ; ತಾಲೂಕಿಗೆ 4ನೇ ರ್‍ಯಾಂಕ್

0

ಎಸ್ ಎಸ್ ಎಲ್ ಸಿ ಫಲಿತಾಂಶ ಮೇ 9 ರಂದು ಪ್ರಕಟಗೊಂಡಿದ್ದು ಸುಬ್ರಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಪೂರ್ವಿಕ ಕೆ ಎಸ್ ಮರು ಮೌಲ್ಯಮಾಪನದ ನಂತರದ ಫಲಿತಾಂಶಲ್ಲಿ 612 ರ ಬದಲಾಗಿ 616 ಅಂಕ ಪಡೆದುಕೊಂಡಿದ್ದಾರೆ.
ಮರು ಮೌಲ್ಯಮಾಪನದ ಅಂಕಗಳ ಆಧಾರದಲ್ಲಿ ತಾಲೂಕಿನಲ್ಲಿ 4ನೇ ರ್‍ಯಾಂಕ್ ಪಡೆದಿದ್ದಾರೆ.

ಇವರು ಗುತ್ತಿಗಾರು ಗ್ರಾಮದ ಶಿವಪ್ರಸಾದ್‌ ಕೆಂಬಾರೆ ಮತ್ತು ಗಾಯತ್ರಿ ದಂಪತಿಗಳ ಪುತ್ರಿ.