ಕುಲ್ಕುಂದ ಬಸವೇಶ್ವರ ಭಜನಾ ಮಂಡಳಿಯ ಸಾಧಕ ಸದಸ್ಯರಿಗೆ ಗೌರವಾರ್ಪಣೆ

0

ಕುಲ್ಕುಂದ ಶ್ರೀ ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಜೂ.4 ರಂದು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ಭಜನಾ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.

ಬಸವೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ
ಬಸವೇಶ್ವರ ಭಜನಾ ಮಂಡಳಿಯ ಸದಸ್ಯರಾದ
ನಮೃತ, ಸಾನಿಕ, ನಿರೀಕ್ಷಾ, ನಿಶ್ವಿ ಅವರುಗಳನ್ನು ಸನ್ಮಸನಿಸಿ ಗೌರವಿಸಲಾಯಿತು. ಈ ಸಂದರ್ಭ ಗಿರಿಧರ ಸ್ಕಂದ, ಪ್ರಸಾದ್ ಮುನಿಯಂಗಳ, ಯಜ್ಞೇಶ್ ಆಚಾರ್, ರವೀಂದ್ರ ಕುಮಾರ್ ರುದ್ರಪಾದ, ಗಿರೀಶ್ ಆಚಾರ್ಯ , ಮನೋಹರ ನಾಳ, ಚಂದ್ರಶೇಖರ್ ಬಸವನಮೂಲೆ,
ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು