ಅರಂತೋಡು ಕಾಲೇಜಿನ ಸಭಾಭವನ ನಿರ್ಮಾಣಕ್ಕೆ ಮಂಗಳೂರಿನ ಉದ್ಯಮಿಗಳಿಂದ ದೇಣಿಗೆ

0

ಚೆಸ್ಕಾಂನ ನಿವೃತ್ತ ಚೀಫ್ ಇಂಜಿನಿಯರ್ ಜಿ.ಎಲ್. ಚಂದ್ರಶೇಖರವರ ಶಿಫಾರಸ್ಸಿನ ಮೇರೆಗೆ ಮಂಗಲೂರಿನ ಉದ್ಯಮಿ ಶ್ರೀಹರ್ಷ ಸುವರ್ಣರವರು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಭಾಭವನ ನಿರ್ಮಾಣಕ್ಕೆ ೨ ಲಕ್ಷ ದೇಣಿಗೆ ನೀಡಿದರು.