ಸುಬ್ರಹ್ಮಣ್ಯ: ಅರಂಪಾಡಿ – ಎಡ್ಡೋಳಿ ಬೈಪಾಸ್ ರಸ್ತೆ ಪ್ರಸ್ತಾಪ

0

ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ನೇತೃತ್ವದಲ್ಲಿ ಶ್ರಮದಾನ

ಸುಬ್ರಹ್ಮಣ್ಯ ಪೇಟೆಗೆ ಪರ್ಯಾಯವಾಗಿ ತುರ್ತು ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗಬಹುದಾದ ಅರಂಪಾಡಿ – ಎಡ್ಡೋಳಿ ಬೈಪಾಸ್ ರಸ್ತೆ ಅಭಿವೃದ್ಧಿಗೆ ಪ್ರಸ್ತಾಪವಾಗಿದ್ದು ಅದನ್ನು ಅಭಿವೃದ್ಧಿ ಪಡಿಸುವ ಸಲುವಾಗಿ
ಅದನ್ನು ಶ್ರಮದಾನದ ಮೂಲಕ ದುರಸ್ತಿ ಕಾರ್ಯ ಕೆಲಸವನ್ನು ಜು .21 ರಂದು ಕೈಗೊಳ್ಳಲಾಯಿತು.

ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ನೇತೃತ್ವದಲ್ಲಿ ಕೆಲಸ ಕಾರ್ಯ ಕೈಗೊಳ್ಳಲಾಗಿದ್ದು ಕಿಶೋರ್ ಅರಂಪಾಡಿ ಅವರು ಶ್ರಮದಾನ ಮಾಡಿದವರಿಗೆ ಊಟೋಪಚಾರ ವ್ಯವಸ್ಥೆ ಮಾಡಿದರು.