ಗ್ರಾ.ಪಂ. ಸದಸ್ಯ, ಪಿಗ್ಮಿ ಸಂಗ್ರಾಹಕ ರಾಮಚಂದ್ರ ಪ್ರಭು ನಿಧನದ ಹಿನ್ನಲೆ

0


ಎಲಿಮಲೆ ಪೇಟೆ ಬಂದ್ ಮಾಡಿ ಶೋಕಾಚರಣೆ


ಇಂದು ಬೆಳಿಗ್ಗೆ ಬಸ್ ಮತ್ತು ಸ್ಕೂಟಿ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ನೆ.ಕೆಮ್ರಾಜೆ ಗ್ರಾ.ಪಂ. ಸದಸ್ಯ ಮತ್ತು ನೆ. ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಗದ ಪಿಗ್ಮಿ ಸಂಗ್ರಾಹಕ ರಮಚಂದ್ರ ಪ್ರಭುರವರು ಮೃತಪಟ್ಟ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಯಿಂದ 4 ಗ0ಟೆಯವರೆಗೆ ಎಲಿಮಲೆ ಪೇಟೆ ಮತ್ತು ನಾರ್ಣಕಜೆ ಅಂಗಡಿಗಳನ್ನು ಮುಚ್ಚಿ ಶೋಕಾಚರಣೆ ನಡೆಸಲಾಯಿತು.