ದೇವಚಳ್ಳ : ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ )ಸುಳ್ಯ, ಇದರ ಗುತ್ತಿಗಾರು ವಲಯದ ದೇವ ಒಕ್ಕೂಟದ ಮಾತೃಭೂಮಿ ಸಂಘದ ಸದಸ್ಯರಾದ ವಿಪಿನ್ ರವರ ತಂದೆಯ ಅನಾರೋಗ್ಯದ ಚಿಕಿತ್ಸೆಗೆಗಾಗಿ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆಯಿಂದ ಮಂಜೂರಾದ ಸುಮಾರು 17000 ರೂಗಳ ಚೆಕ್ಕನ್ನು, ಗುತ್ತಿಗಾರು ವಲಯ ಅಧ್ಯಕ್ಷರಾದ ಯೋಗೀಶ್ ದೇವರವರು ವಿತರಿಸಿದರು.

ಈ ಸಂದರ್ಭದಲ್ಲಿ ಗುತ್ತಿಗಾರು ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ, ಸೇವಾಪ್ರತಿನಿದಿ ತಿಮ್ಮಪ್ಪ ಕಡ್ಯ ಉಪಸ್ಥಿತರಿದ್ದರು.